ಆಳ್ವಾಸ್ ವಿರಾಸತ್ 2012 ಕ್ಕೆ ಅದ್ಧೂರಿ ಚಾಲನೆ

ಆಳ್ವಾಸ್ ವಿರಾಸತ್ 2012 ಕ್ಕೆ ಅದ್ಧೂರಿ ಚಾಲನೆ

Friday, January 6th, 2012 - - 0 Comment

ಮೂಡಬಿದಿರೆ,ಜನವರಿ 05: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಮಿಜಾರು ಶೋಭಾವನದಲ್ಲಿ ನಾಲ್ಕು ದಿನಗಳ ಕಾಲ ನಡೆಯಲಿರುವ ಆಳ್ವಾಸ್ ವಿರಾಸತ್ 2012 ಕ್ಕೆ  ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ.ಡಿ.ವಿರೇಂದ್ರ ಹೆಗ್ಗಡೆಯವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.   ನಂತರ ಮಾತನಾಡಿದ ಅವರು ಸಾತ್ವಿಕ ಭಾವದಿಂದ ಜೀವಿಸಬೇಕು ಎನ್ನುವುದು ಎಲ್ಲ ಧರ್ಮಗಳಲ್ಲಿ ಅಡಕವಾಗಿರುವ  ತತ್ವ. ಅದನ್ನು ಸಾಧಿಸಲು ನಾವು ಅನೇಕ ರೀತಿಯಲ್ಲಿ ಪ್ರಯತ್ನಿಸುತ್ತೇವೆ. ಇಂತಹ ಪ್ರಯತ್ನಗಳ ಮೂಲಕ ಭಗವಂತನ ಸಾಮೀಪ್ಯ ಪಡೆಯಲು ಸಾಧ್ಯ. ನಿಷ್ಕಲ್ಮಶ ಬದುಕು ನಮ್ಮದಾಬೇಕಾದರೆ ಸುಮನಸ್ಸು ಮುಖ್ಯ. [...]

ಮೂರು ಅಯ್ಯಪ್ಪ ಭಕ್ತರು ಮೃತ್ಯು

ಮೂರು ಅಯ್ಯಪ್ಪ ಭಕ್ತರು ಮೃತ್ಯು

Monday, November 28th, 2011 - - 0 Comment

ಮೂಡಬಿದಿರೆ: ಅಯ್ಯಪ್ಪ ವ್ರತಧಾರಿಗಳೀರ್ವರು ನದಿಯಲ್ಲಿ ಸ್ನಾನ ಮಾಡಲೆಂದು ಹೋಗಿ ಅಕಸ್ಮಿಕವಾಗಿ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಮಾಂಟ್ರಾಡಿಯಲ್ಲಿ ರವಿವಾರ ಅಪರಾಹ್ನ 2 ಗಂಟೆ ಸುಮಾರಿಗೆ ನಡೆದಿದೆ . ದರೆಗುಡ್ಡೆ ಐದು ಸೆಂಟ್ಸ್‌ ಕಾಲನಿ ನಿವಾಸಿ ಗುಲಾಬಿ ಮೂಲ್ಯ ಎಂಬವರ ಪುತ್ರ ಸದಾನಂದ (31) ಹಾಗೂ ಮಾಂಟ್ರಾಡಿ ಗ್ರಾಮದ ಲೋಕೇಶ್‌ (35) ಮೃತಪಟ್ಟ ಅಯ್ಯಪ್ಪ ವ್ರತಧಾರಿಗಳು. ಇವರೊಂದಿಗೆ ಸ್ನಾನ ಮಾಡಲು ತೆರಳಿದ್ದ ಸುರೇಶ್‌ ಎಂಬ ವ್ರತಧಾರಿ ಅಪಾಯದಿಂದ ಪಾರಾಗಿದ್ದಾರೆ. ಮೂರು ಮಂದಿ ಸ್ನೇಹಿತರು ರವಿವಾರ [...]

ಮಂಗಳೂರು ವಿಮಾನ ನಿಲ್ದಾಣಕ್ಕೆ ಶೀಘ್ರದಲ್ಲೇ ಅಂತಾರಾಷ್ಟ್ರೀಯ ಮನ್ನಣೆ: ವೀರಪ್ಪ ಮೊಯ್ಲಿ

ಮಂಗಳೂರು ವಿಮಾನ ನಿಲ್ದಾಣಕ್ಕೆ ಶೀಘ್ರದಲ್ಲೇ ಅಂತಾರಾಷ್ಟ್ರೀಯ ಮನ್ನಣೆ: ವೀರಪ್ಪ ಮೊಯ್ಲಿ

Monday, November 21st, 2011 - - 0 Comment

ಮಂಗಳೂರು, ನ.20: ಮಂಗಳೂರು ವಿಮಾನ ನಿಲ್ದಾಣವನ್ನು ಶೀಘ್ರದಲ್ಲೇ ಅಂತಾರಾಷ್ಟೀಯ ವಿಮಾನ ನಿಲ್ದಾಣವಾಗಿ ಘೋಷಿಸಲಾಗುವುದು ಎಂದು ಕಾರ್ಪೊರೇಟ್ ಸಚಿವ ಎಂ.ವೀರಪ್ಪ ಮೊಯ್ಲಿ ತಿಳಿಸಿದ್ದಾರೆ. ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ಪ್ರೆಸ್‌ಕ್ಲಬ್‌ನಲ್ಲಿ ಹಮ್ಮಿಕೊಂಡಿದ್ದ ಮಾಧ್ಯಮ ಪ್ರತಿನಿಧಿ ಗಳೊಂದಿಗಿನ ಸಂವಾದ ಸಭೆಯಲ್ಲಿ  ತಿಳಿಸಿದರು. ಮಂಗಳೂರು ವಿಮಾನ ನಿಲ್ದಾಣ ವನ್ನು ಡಿಸೆಂಬರ್ ಅಂತ್ಯದೊಳಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಅಧಿಕೃತವಾಗಿ ಘೋಷಿಸಲಾಗುವುದು. ಈ ಬಗ್ಗೆ ಈಗಾಗಲೇ ಸಚಿವರೊಂದಿಗೆ ಹಾಗೂ ಅಧಿಕಾರಿ ಗಳೊಂದಿಗೆ ಸಮಾಲೋಚನೆ ನಡೆಸಲಾಗಿದೆ ಎಂದು ಮೊಯ್ಲಿ ತಿಳಿಸಿದರು ಮುಂದಿನ [...]

ಐಶ್ವರ್ಯಾ ರೈ ಹೆರಿಗೆಗೆ ಮುಂಚೆ ಅಭಿಷೇಕ್ ಪೇಚಾಟ

ಐಶ್ವರ್ಯಾ ರೈ ಹೆರಿಗೆಗೆ ಮುಂಚೆ ಅಭಿಷೇಕ್ ಪೇಚಾಟ

Friday, November 11th, 2011 - - 0 Comment

ಶುಕ್ರವಾರ, ನವೆಂಬರ್ 11, 2011 ಜಗತ್ತೇ ಕಾಯುತ್ತಿರುವ ಅಮಿತಾಬ್ ಬಚ್ಚನ್ ಸೊಸೆ ಐಶ್ವರ್ಯಾ ರೈ ಹೆರಿಗೆ ದಿನಾಂಕದ ಬಗ್ಗೆ ಮುಂಬೈನ ಸೆವೆನ್ ಹಿಲ್ಸ್ ಆಸ್ಪತ್ರೆಯಿಂದ ಅಧಿಕೃತವಾಗಿ ಯಾವ ಹೇಳಿಕೆಯೂ ಬಂದಿಲ್ಲ. ಆದರೆ ಆಸ್ಪತ್ರೆಯಿಂದ ಹೊರಗೆ, ಹೊರಗಿನಿಂದ ಒಳಗೆ ‘ಐಶೂ’ ಗಂಡ ‘ಅಭಿಷೇಕ್ ಬಚ್ಚನ್’ ಓಡಾಟ ಮಾತ್ರ ಮಿತಿಮೀರಿದೆಯಂತೆ. ಅದ್ಯಾಕೆ ಕಾಲಿಗೆ ಗಾಲಿ ಕಟ್ಟಿಕೊಂಡಂತೆ ಅಭಿ ಓಡಾಡುತ್ತಾರೆ ಎಂದು ನೋಡಿದರೆ, ಹೆಂಡತಿ ಹೆರಿಗೆಯಾಗುವ ಮುಂಚೆ ಅವಳ ಬಯಕೆಗಳನ್ನು ತೀರಿಸಿಬೇಕಲ್ಲಾ. ಹೆರಿಗೆಯಾದ ಮೇಲೆ ಇಷ್ಟವಾದದ್ದನ್ನೆಲ್ಲಾ ತುಂಬಾ ದಿನ ತಿನ್ನೋ ಹಾಗೆ [...]

Search

Recent Comments

  • Trainers: Great! thanks for the share!
  • Lula: Quality document, I actually await fresh news by you.
  • 外遇: This is my first time i visit here; I found so many useful stuff in your website especially its discussion, From...

Subscribe Newsletter